'ನಾಯಿಮರಿ ನಾಯಿಮರಿ ತಿಂಡಿ ಬೇಕೆ', 'ಬಣ್ಣದ ತಗಡಿನ ತುತ್ತೂರಿ' ಸಾಲುಗಳು ನೆನಪಿಸುವುದು ರಾಜರತ್ನಂ ಅವರನ್ನು. ರಾಜರತ್ನಂರವರ 'ಎಂಡ ಕುಡುಕ ರತ್ನನ ಪದಗಳು' ಪದ್ಯಗಳಲ್ಲಿ ಕಂಡು ಬರುವ ಕುಡುಕರು ಮಾತಾಡುವ ಶೈಲಿಯ ಭಾಷೆ ವಿಶಿಷ್ಟವಾಗಿದೆ.
ನಾಳೆ ಬಾ ಎನ್ನುವವನಿಗಿಂತಲು ಇಂದೇ ಇಲ್ಲ ಎನ್ನುವವನು ಹೆಚ್ಚು ಉದಾರಿ.