'ನಾಯಿಮರಿ ನಾಯಿಮರಿ ತಿಂಡಿ ಬೇಕೆ', 'ಬಣ್ಣದ ತಗಡಿನ ತುತ್ತೂರಿ' ಸಾಲುಗಳು ನೆನಪಿಸುವುದು ರಾಜರತ್ನಂ ಅವರನ್ನು. ರಾಜರತ್ನಂರವರ 'ಎಂಡ ಕುಡುಕ ರತ್ನನ ಪದಗಳು' ಪದ್ಯಗಳಲ್ಲಿ ಕಂಡು ಬರುವ ಕುಡುಕರು ಮಾತಾಡುವ ಶೈಲಿಯ ಭಾಷೆ ವಿಶಿಷ್ಟವಾಗಿದೆ.
ಹಲವರು ಹೆಚ್ಚು ಕಷ್ಟಪಟ್ಟು ಉಂಣುತ್ತಾರೆ - ಕೆಲವರು ಹೆಚ್ಚು ಉಂಡು ಕಷ್ಟಪಡುತ್ತಾರೆ.