ಕನ್ನಡ ನುಡಿ

  • ಮುಖಪುಟ
  • ಚಿತ್ರಸೌರಭ
  • ಗೀತವಿಹಾರ
  • ಜ್ಞಾನಕೋಶ

Tag: ಶಿಕ್ಷಣ

ಜ್ಞಾನಕೋಶ

ಜಿ. ಎಸ್. ಶಿವರುದ್ರಪ್ಪ

ಉತ್ಕೃಷ್ಟ ಕವಿಯಾಗಿ ಪ್ರಬುದ್ಧ ವಿಮರ್ಶಕರಾಗಿ, ಸಂಪಾದಕರಾಗಿ, ಉತ್ತಮ ಅಧ್ಯಾಪಕರಾಗಿ, ದಕ್ಷ ಆಡಳಿತಗಾರರಾಗಿ, ಸಂಘಟಕರಾಗಿ, ಕನ್ನಡದ ಹಿತರಕ್ಷಕರಾಗಿ, ಸ್ನೇಹ ಜೀವಿಯಾಗಿ, ಶಿಷ್ಯ ವತ್ಸಲರಾಗಿ, ಮಾನವತಾವಾದಿಯಾಗಿ ಬಾಳಿದ ಜಿ. ಎಸ್. ಶಿವರುದ್ರಪ್ಪ ನವರು ಕನ್ನಡದ ಹೆಮ್ಮೆಯ ಕವಿ.


ಇವರು ೧೩ ಕಾವ್ಯ ಸಂಕಲನಗಳನ್ನು, ಹದಿನಾರು ವಿಮರ್ಶೆ/ ಮೀಮಾಂಸೆ ಗ್ರಂಥಗಳನ್ನು, ನಾಲ್ಕು ಪ್ರವಾಸ ಕಥನಗಳನ್ನು, ಒಂದು ವ್ಯಕ್ತಿ ಚಿತ್ರವನ್ನು, ಹಲವಾರು ಸಂಪಾದಿತ ಗ್ರಂಥಗಳನ್ನು, ಅನುವಾದಗಳನ್ನು ಪ್ರಕಟಿಸಿದ್ದಾರೆ.

ಕವಿ ಕವಿತೆ ಬರಹಗಾರರು ಕುವೆಂಪು

ಚಲನಚಿತ್ರ ಗೀತೆಗಳು

ಅ ಆ ಇ ಈ ಕನ್ನಡದಾ ಅಕ್ಷರಮಾಲೆ

ತಿಂಮನ ಅರ್ಥಕೋಶ

ಕಾಯಿದೆ

ಅಕ್ಕಿ ಇರುವವನಿಗೆ ಅನ್ನ ಕೊಡುತ್ತದೆ - ಇಲ್ಲದವನಿಗೆ ಉಪವಾಸ ತರುತ್ತದೆ.

ಗೀತವಿಹಾರ

ನಾಯಿ ಮರಿ ನಾಯಿ ಮರಿ
ಅಲ್ಲಿದೆ ನಮ್ಮ ಮನೆ
ಜಾಲಿಯ ಮರದಂತೆ
ಈತನೀಗ ವಾಸುದೇವನು
ನಮ್ಮಮ್ಮ ಶಾರದೆ
ಮತ್ತಷ್ಟು

ಜ್ಞಾನಕೋಶ

ಪಕ್ಷಿ: ಚೋರೆ ಹಕ್ಕಿ
ಪಕ್ಷಿ: ನೀಲಿ ಮುಖದ ಕೈರಾತ
ಹುಲಿ ಪತ್ರಿಕೆ - 1
ಎಸ್. ನಿಜಲಿಂಗಪ್ಪ
ಕರ್ನಾಟಕ ರತ್ನ
ಮತ್ತಷ್ಟು
ಉಚಿತ ಇ-ವಾರ್ತಾಪತ್ರಕ್ಕಾಗಿ ಚಂದಾದಾರರಾಗಿ
ಕನ್ನಡ ನುಡಿ © 2020