'ನಾಯಿಮರಿ ನಾಯಿಮರಿ ತಿಂಡಿ ಬೇಕೆ', 'ಬಣ್ಣದ ತಗಡಿನ ತುತ್ತೂರಿ' ಸಾಲುಗಳು ನೆನಪಿಸುವುದು ರಾಜರತ್ನಂ ಅವರನ್ನು. ರಾಜರತ್ನಂರವರ 'ಎಂಡ ಕುಡುಕ ರತ್ನನ ಪದಗಳು' ಪದ್ಯಗಳಲ್ಲಿ ಕಂಡು ಬರುವ ಕುಡುಕರು ಮಾತಾಡುವ ಶೈಲಿಯ ಭಾಷೆ ವಿಶಿಷ್ಟವಾಗಿದೆ.
ಮುಂದಿನ ಪೀಳಿಗೆಗೆ ಸಾಹಿತಿ ಕೊಟ್ಟು ಸಾಯುವ ಆಸ್ತಿಯೇ ಪುಸ್ತಕ.