ಕನ್ನಡ ನುಡಿ
ದಿನವಿಶೇಷ
ಪ್ರಚಲಿತ
ಪರಿಕರಗಳು
ಚಿತ್ರಸೌರಭ
ಗೀತವಿಹಾರ
ಜ್ಞಾನಕೋಶ
Tag: ವಾಸ್ತುಶಿಲ್ಪಿ
ಜ್ಞಾನಕೋಶ
ಯಾತ್ರೆ ನಿವಾಸ
ಹಳೇಬೀಡು
ಕರ್ನಾಟಕದಲ್ಲಿ ಶಿಲ್ಪಕಲೆಗೆ ಹೆಸರಾಗಿರುವ, ಐತಿಹಾಸಿಕ ಸ್ಥಳ ಹಳೆಬೀಡು ಹಾಸನ ಜಿಲ್ಲೆಯಲ್ಲಿದೆ. ಹಳೇಬೀಡು ಹನ್ನೊಂದನೆಯ ಶತಮಾನದಲ್ಲಿ ಹೊಯ್ಸಳ ದೊರೆಗಳ ರಾಜಧಾನಿಯಾಗಿದ್ದು ದೋರಸಮುದ್ರ ಎಂಬ ಹೆಸರನ್ನು ಪಡೆದಿತ್ತು ಮತ್ತು ಧನಧಾನ್ಯದಿಂದ ತುಂಬಿ ಸಮೃದ್ಧವಾಗಿತ್ತು. ಮಹಮದೀಯ ದಂಡನಾಯಕನಾಗಿದ್ದ ಮಲ್ಲಿಕಾಫರನು ದಾಳಿ ಮಾಡಿ ಅಲ್ಲಿದ್ದ ಐಶ್ವರ್ಯವನ್ನೆಲ್ಲಾ ದೊಚಿಕೊಂಡು ಹೋದನು. ಇದು ಮತ್ತೆ ಮತ್ತೆ ಮಹಮದೀಯರ ದಾಳಿಗೆ ಬಲಿಯಾಗಿ ಹಳೇಬೀಡು ಎಂಬ ಹೆಸರಾಯಿತು.
#
ಇತಿಹಾಸ
#
ಐತಿಹಾಸಿಕ
#
ಪುರಾಣ
#
ವಾಸ್ತುಶಿಲ್ಪಿ
ಯಾತ್ರೆ ನಿವಾಸ
ಬೇಲೂರು
ನಮ್ಮ ನಾಡಿನ ಜ್ಞಾನಭಂಡಾರ, ಲಲಿತ ಕಲೆಗಳ ತೌರೂರು, ಸಂಸ್ಕೃತಿಯ ನೆಲೆವೀಡಾದ ಬೇಲೂರು ಹಾಸನದಂದ ಸುಮಾರು ನಲವತ್ತು ಕಿಲೋಮೀಟರ್ ದೂರದಲ್ಲಿದೆ. ಯಗಚಿ ನದಿಯ ದಡದಲ್ಲಿರುವ ಈ ಊರಿಗೆ ವೇಲಾಪುರ, ವೇಲೂರು, ಬೇಲೂರು ಮುಂತಾದ ಹೆಸರುಗಳಿವೆ. ಇಲ್ಲಿಯ ಚನ್ನಕೇಶವ ದೇವಾಲಯವನ್ನು ಹೊಯ್ಸಳರ ದೊರೆ ವಿಷ್ಣುವರ್ಧನನು ಹನ್ನೆರಡನೆಯ ಶತಮಾನದಲ್ಲಿ ಕಟ್ಟಿಸಿದನು.
#
ಇತಿಹಾಸ
#
ಐತಿಹಾಸಿಕ
#
ಪುರಾಣ
#
ಪ್ರಯಾಣ
#
ವಾಸ್ತುಶಿಲ್ಪಿ
ತಿಂಮನ ಅರ್ಥಕೋಶ
ಮದುರಮ್ಮ
ಕುಡುಕನ ಹೆಂಡತಿ.
ನೀವು ಕೂಡ ಕನ್ನಡದಲ್ಲಿ ಬ್ಲಾಗ್ ಮತ್ತು ಕಥೆಗಳನ್ನು ಬರೆಯಲು ಬಯಸುತ್ತೀರಾ?
ಇಲ್ಲಿ ಪ್ರಾರಂಭಿಸಿ
ಗೀತವಿಹಾರ
ನಾಯಿ ಮರಿ ನಾಯಿ ಮರಿ
ಅಲ್ಲಿದೆ ನಮ್ಮ ಮನೆ
ಜಾಲಿಯ ಮರದಂತೆ
ಈತನೀಗ ವಾಸುದೇವನು
ನಮ್ಮಮ್ಮ ಶಾರದೆ
ಮತ್ತಷ್ಟು
ಜ್ಞಾನಕೋಶ
GPMI: ಕೇಬಲ್ ಸಂಪರ್ಕದ ಭವಿಷ್ಯಕ್ಕೆ ಚೀನಾದ ಹೊಸ ನಾಯಕತ್ವ?
ಒಂದು ಸಣ್ಣ ಸ್ಕ್ಯಾನ್, ಜಾಗತಿಕ ವಾಣಿಜ್ಯದಲ್ಲಿ ಒಂದು ಬೃಹತ್ ಕ್ರಾಂತಿ
ಐಪಿಎಲ್ ವಿಜೇತರ ಪಟ್ಟಿ (2008 - 2025)
ಭಾರತೀಯ ಟೆಸ್ಟ್ ಕ್ರಿಕೆಟ್ ನಾಯಕರುಗಳು
ಹರ್ಡೇಕರ್ ಮಂಜಪ್ಪ
ಸಂತ ಶಿಶುನಾಳ ಷರೀಫ ಪ್ರಶಸ್ತಿ
ಮತ್ತಷ್ಟು