ಕನ್ನಡ ನುಡಿ

  • ಮುಖಪುಟ
  • ಚಿತ್ರಸೌರಭ
  • ಗೀತವಿಹಾರ
  • ಜ್ಞಾನಕೋಶ

Tag: ಜಾನಪದ

ಜ್ಞಾನಕೋಶ

ಪಿ. ಕಾಳಿಂಗರಾವ್

ಕನ್ನಡ ಸುಗಮ ಸಂಗೀತಕ್ಕೆ ಆದ್ಯ ಪ್ರವರ್ತಕ ಎಂಬ ಕೀರ್ತಿಗೆ ಭಾಜನರಾದವರು ಪಿ. ಕಾಳಿಂಗರಾವ್. ಅಷ್ಟೇ ಅಲ್ಲದೇ ಕನ್ನಡ ಭಾವಗೀತೆಗಳನ್ನು 1940, 1950, 1960 ರ ದಶಕಗಳಲ್ಲಿ ಜನಪ್ರಿಯಗೊಳಿಸಿದವರಲ್ಲಿ ಕಾಳಿಂಗರಾಯರು ಪ್ರಮುಖರು.

1947ರಲ್ಲಿ ಹುಯಿಲಗೋಳ ನಾರಾಯಣರಾಯರು ರಚಿಸಿರುವ 'ಉದಯವಾಗಲಿ ನಮ್ಮ ಚೆಲುವ ಕನ್ನಡನಾಡು' ಎಂಬ ಗೀತೆಯನ್ನು ಸ್ವರ ಸಂಯೋಜಿಸಿ ಕನ್ನಡ ನಾಡಿನ ಉದ್ದಗಲಕ್ಕೂ ಹಾಡುವ ಮೂಲಕ 'ಕರ್ನಾಟಕ ಏಕೀಕರಣ'ಕ್ಕೆ ಕಾಳಿಂಗರಾಯರು ನೀಡಿದ ಕೊಡುಗೆ ಅಮೂಲ್ಯ.

#ಸಂಗೀತಮಯ #ಹಾಡುಗಳು #ಕಲೆ #ಪರಿಚಯ

ತಿಂಮನ ಅರ್ಥಕೋಶ

ಎಂಮೆಲೆ

ಗಿರಿಯನ್ನು ಕಂಡವನು ದಾಸಪ್ಪನಾದ - ಜೈಲು ಸೇರಿದವನು ಎಂಮೆಲೆಯಾದ.

ಗೀತವಿಹಾರ

ನಾಯಿ ಮರಿ ನಾಯಿ ಮರಿ
ಅಲ್ಲಿದೆ ನಮ್ಮ ಮನೆ
ಜಾಲಿಯ ಮರದಂತೆ
ಈತನೀಗ ವಾಸುದೇವನು
ನಮ್ಮಮ್ಮ ಶಾರದೆ
ಮತ್ತಷ್ಟು

ಜ್ಞಾನಕೋಶ

ಅಲಂಕಾರಗಳು: ಅರ್ಥಾಲಂಕಾರ
ಅಲಂಕಾರಗಳು: ಅರ್ಥಾಲಂಕಾರ
ಲೇಖನ ಚಿಹ್ನೆಗಳು
ಲೇಖನ ಚಿಹ್ನೆಗಳು
ಹಳೇಬೀಡು
ಹಳೇಬೀಡು
ಬೇಲೂರು
ಬೇಲೂರು
ಮಹಾಕವಿ ರನ್ನ
ಮಹಾಕವಿ ರನ್ನ
ಮತ್ತಷ್ಟು ಪುಟಗಳು
}

ಉಚಿತ ಇ-ವಾರ್ತಾಪತ್ರಕ್ಕಾಗಿ ಚಂದಾದಾರರಾಗಿ

ಕನ್ನಡ ನುಡಿ © 2021