'ನಿತ್ಯೋತ್ಸವ ಕವಿ' ಎಂದೇ ಪ್ರಸಿದ್ಧರಾದ ನಿಸಾರ್ ಅಹಮದ್ರವರು ನವೋದಯ ಹಾಗೂ ನವ್ಯ ಕಾವ್ಯ ಪರಂಪರೆಗಳಲ್ಲಿ ಉತ್ತಮ ಅಂಶಗಳನ್ನು ಪಡೆದು, ತಮ್ಮ ಕಾವ್ಯಗಳಲ್ಲಿ ಪ್ರಯೋಗಿಸಿ ತಮ್ಮದೇ ಆದ ವೈಶಿಷ್ಟ್ಯವನ್ನು ಬೆಳೆಸಿದ ಶ್ರೇಷ್ಠ ಕವಿಗಳಲ್ಲೊಬ್ಬರಾಗಿದ್ದಾರೆ.
ಕೋರ್ಟಿಗೆ ಹೋಗಿ ಹೋರಾಡಿದರೆ ನಿನ್ನ ಆಡು ನಿನಗೆ ಬರಬಹುದು. ಆದರೆ ಅದಕ್ಕಾಗಿ ನಿನ್ನ ಆನೆಯನ್ನು ಮಾರಲು ಸಿದ್ಧನಾಗಿರು.