ಆಧುನಿಕ ಕನ್ನಡ ನಾಟಕ ಕ್ಷೇತ್ರಕ್ಕೆ ಟಿ. ಪಿ. ಕೈಲಾಸಂ ಅವರ ಕೊಡುಗೆ ಅಪಾರ, ಅದಕ್ಕಾಗಿಯೆ ಅವರನ್ನು 'ಕರ್ನಾಟಕ ಪ್ರಹಸನ ಪಿತಾಮಹ' ಎಂದು ಕರೆಯುತ್ತಾರೆ.
ಅಕ್ಕಿ ಇರುವವನಿಗೆ ಅನ್ನ ಕೊಡುತ್ತದೆ - ಇಲ್ಲದವನಿಗೆ ಉಪವಾಸ ತರುತ್ತದೆ.