ಆಧುನಿಕ ಕನ್ನಡ ನಾಟಕ ಕ್ಷೇತ್ರಕ್ಕೆ ಟಿ. ಪಿ. ಕೈಲಾಸಂ ಅವರ ಕೊಡುಗೆ ಅಪಾರ, ಅದಕ್ಕಾಗಿಯೆ ಅವರನ್ನು 'ಕರ್ನಾಟಕ ಪ್ರಹಸನ ಪಿತಾಮಹ' ಎಂದು ಕರೆಯುತ್ತಾರೆ.
ಹೊಟ್ಟೆ ತುಂಬಿದವ ಏಕಾದಶಿ ಮಹಿಮೆಯನ್ನು ಬಹು ಚೆನ್ನಾಗಿ ಭೋಧಿಸಬಲ್ಲ.