ಕನ್ನಡ ನುಡಿ

  • ಮುಖಪುಟ
  • ಚಿತ್ರಸೌರಭ
  • ಗೀತವಿಹಾರ
  • ಜ್ಞಾನಕೋಶ

Tag: ಉತ್ತರ ಕರ್ನಾಟಕ

ಜ್ಞಾನಕೋಶ

ಧಾರವಾಡ ಜಿಲ್ಲೆ

ಧಾರವಾಡ ಜಿಲ್ಲೆ ಉತ್ತರ ಕರ್ನಾಟಕದ ಸಾಂಸ್ಕೃತಿಕ ರಾಜಧಾನಿಯಾಗಿದೆ. ಇದಕ್ಕೆ ಸುಮಾರು ೯೦೦ ವರ್ಷಗಳ ಇತಿಹಾಸವಿದೆ.

ಧಾರವಾಡ ಎಂದಾಕ್ಷಣ ನೆನಪಿಗೆ ಬರುವುದು ಹಾಲಿನಿಂದ ಮಾಡಲ್ಪಡುವ ಸಿಹಿ ತಿನಿಸು - "ಧಾರವಾಡ ಪೇಡ"

ಧಾರವಾಡ ಶಬ್ಧದ ಅರ್ಥ, ಸುಧೀರ್ಘ ಪ್ರವಾಸದಲ್ಲಿ ಪಡೆಯುವ ಸಣ್ಣ ವಿಶ್ರಾಮ ಅಥವಾ ಸಣ್ಣ ವಿಶ್ರಾಂತಿಧಾಮ ಆಗಿದೆ. ಮೂಲತಃ ಧಾರವಾಡ ಶಬ್ಧವು ಸಂಸ್ಕೃತದ "ದ್ವಾರವಾಟ" ಶಬ್ದದಿಂದ ಬಂದಿದೆ. ಸಂಸ್ಕೃತದಲ್ಲಿ "ದ್ವಾರ" ಎಂದರೆ "ಬಾಗಿಲು" ಮತ್ತು "ವಾಟ" ಎಂದರೆ "ಊರು". ಬಹಳ ಕಾಲದಿಂದಲೂ ಧಾರವಾಡವು ಮಲೆನಾಡು ಮತ್ತು ಬಯಲು ಪ್ರದೇಶಗಳಿಗೆ ರಹದಾರಿಯಾಗಿರುವುದರಿಂದ ಈ ಹೆಸರು ಸೂಕ್ತವಾಗಿದೆ.

ಜಿಲ್ಲೆ ಭೂಗೋಳ ಕರ್ನಾಟಕ

ತಿಂಮನ ಅರ್ಥಕೋಶ

ಹಾಸಿಗೆ

ಹಾಸಿಗೆ ಇದ್ದಷ್ಟೇ ಹೊರಳಾಡು, ನೆಲಕ್ಕುರುಳಿದರೆ ಹಾಸಿಗೆ ಕಳುವಾದೀತು.

ಗೀತವಿಹಾರ

ನಾಯಿ ಮರಿ ನಾಯಿ ಮರಿ
ಅಲ್ಲಿದೆ ನಮ್ಮ ಮನೆ
ಜಾಲಿಯ ಮರದಂತೆ
ಈತನೀಗ ವಾಸುದೇವನು
ನಮ್ಮಮ್ಮ ಶಾರದೆ
ಮತ್ತಷ್ಟು

ಜ್ಞಾನಕೋಶ

ಪಕ್ಷಿ: ಚೋರೆ ಹಕ್ಕಿ
ಪಕ್ಷಿ: ನೀಲಿ ಮುಖದ ಕೈರಾತ
ಹುಲಿ ಪತ್ರಿಕೆ - 1
ಎಸ್. ನಿಜಲಿಂಗಪ್ಪ
ಕರ್ನಾಟಕ ರತ್ನ
ಮತ್ತಷ್ಟು
ಉಚಿತ ಇ-ವಾರ್ತಾಪತ್ರಕ್ಕಾಗಿ ಚಂದಾದಾರರಾಗಿ
ಕನ್ನಡ ನುಡಿ © 2020