ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ಕನ್ನಡದ ಸಾಹಿತಿಗಳು
ವರ್ಷ | ಕವಿ | ಕೃತಿ |
---|---|---|
1955 | ಕುವೆಂಪು | ಶ್ರೀರಾಮಾಯಣದರ್ಶನಂ |
೧೯೫೬ | ರಂ. ಶ್ರೀ. ಮುಗಳಿ | ಕನ್ನಡ ಸಾಹಿತ್ಯ ಚರಿತ್ರೆ |
೧೯೫೮ | ದ. ರಾ. ಬೇಂದ್ರೆ | ಅರಳು ಮರಳು |
೧೯೫೯ | ಕೆ. ಶಿವರಾಮಕಾರಂತ | ಯಕ್ಷಗಾನ ಬಯಲಾಟ |
೧೯೬೦ | ವಿ. ಕೃ. ಗೋಕಾಕ | ದ್ಯಾವಪೃಥ್ವಿ |
೧೯೬೧ | ಎ. ಆರ್. ಕೃಷ್ಣಶಾಸ್ತ್ರಿ | ಬಂಕಿಮಚಂದ್ರ |
೧೯೬೨ | ದೆವುಡ | ಕ್ರಾಂತಿಕಲ್ಯಾಣ |
೧೯೬೫ | ಎಸ್. ವಿ. ರಂಗಣ್ಣ | ರಂಗಬಿನ್ನಪ |
೧೯೬೬ | ಪು. ತಿ. ನರಸಿಂಹಾಚಾರ್ | ಹಂಸ ದಮಯಂತಿ ಮತ್ತು ಇತರ ರೂಪಕಗಳು |
೧೯೬೭ | ಡಿ. ವಿ. ಗುಂಡಪ್ಪ | ಶ್ರೀಮದ್ಭಗವದ್ಗೀತಾ ತಾತ್ಪರ್ಯ |
೧೯೬೮ | ಮಾಸ್ತಿ ವೆಂಕಟೇಶ ಅಯ್ಯಂಗಾರ್ | ಸಣ್ಣ ಕಥೆಗಳು |
೧೯೬೯ | ಡಾ|| ಹೆಚ್. ತಿಪ್ಪೇರುದ್ರಸ್ವಾಮಿ | ಕರ್ನಾಟಕ ಸಂಸೃತಿ ಸಮೀಕ್ಷೆ |
೧೯೭೦ | ಶಂಬಾ ಜೋಷಿ | ಕರ್ನಾಟಕ ಸಂಸೃತಿ ಪೂರ್ವ ಪೀಠಿಕೆ |
೧೯೭೧ | ಶ್ರೀರಂಗ | ಕಾಳಿದಾಸ |
೧೯೭೨ | ಸಂ. ಶಿ. ಭೂಸನೂರುಮಠ | ಶೂನ್ಯ ಸಂಪಾದನೆಯ ಮರಾಮರ್ಶೆ |
೧೯೭೩ | ವಿ. ಸೀತಾರಾಮಯ್ಯ | ಅರಲು ಬರಲು |
೧೯೭೪ | ಎಂ. ಗೋಪಾಲಕೃಷ್ಣ ಅಡಿಗ | ವರ್ಧಮಾನ |
೧೯೭೫ | ಎಸ್. ಎಲ್. ಭೈರಪ್ಪ | ದಾಟು |
೧೯೭೬ | ರಾ. ಶಿ. | ಮನಮಂಥನ |
೧೯೭೭ | ಕೆ. ಎಸ್. ನರಸಿಂಹಸ್ವಾಮಿ | ತೆರೆದಬಾಗಿಲು |
೧೯೭೮ | ಬಿ. ಜಿ. ಎಲ್. ಸ್ವಾಮಿ | ಹಸಿರು ಹೊನ್ನು |
೧೯೭೯ | ಎ. ಎನ್. ಮೂರ್ತಿರಾವ್ | ಚಿತ್ರಗಳು-ಪತ್ರಗಳು |
೧೯೮೦ | ಗೊರೂರು ರಾಮಸ್ವಾಮಿ ಅಯ್ಯಂಗಾರ್ | ಅಮೇರಿಕಾದಲ್ಲಿ ಗೊರೂರು |
೧೯೮೧ | ಚನ್ನವೀರ ಕಣವಿ | ಜೀವಧ್ವನಿ |
೧೯೮೨ | ಚದರಂಗ | ವೈಶಾಖ |
೧೯೮೩ | ಯಶವಂತ ಚಿತ್ತಾಲ | ಕಥೆಯಾದಳು ಹುಡುಗಿ |
೧೯೮೪ | ಜಿ. ಎಸ್. ಶಿವರುದ್ರಪ್ಪ | ಕಾವ್ಯಾರ್ಥ ಚಿಂತನ |
೧೯೮೫ | ತ. ರಾ. ಸು. | ದುರ್ಗಾಸ್ತಮಾನ |
೧೯೮೬ | ವ್ಯಾಸರಾಯ ಬಲ್ಲಾಳ | ಬಂಡಾಯ |
೧೯೮೭ | ಕೆ. ಪಿ. ಪೂರ್ಣಚಂದ್ರ ತೇಜಸ್ವಿ | ಚಿದಂಬರ ರಹಸ್ಯ |
೧೯೮೮ | ಶಂಕರ ಮೋಕಾಶಿ ಪುಣೀಕರ | ಅವಧೇಶ್ವರಿ |
೧೯೮೯ | ಹಾ. ಮಾ. ನಾಯಕ | ಸಂಪ್ರತಿ |
೧೯೯೦ | ದೇವನೂರು ಮಾಹಾದೇವ | ಕುಸುಮಬಾಲೆ |
೧೯೯೧ | ಚಂದ್ರಶೇಖರ ಕಂಬಾರ | ಸಿರಿ ಸಂಪಿಗೆ |
೧೯೯೨ | ಸು. ರಂ. ಎಕ್ಕುಂಡಿ | ಬಕುಲದ ಹೂಗಳು |
೧೯೯೩ | ಪಿ. ಲಂಕೇಶ್ | ಕಲ್ಲು ಕರಗುವ ಸಮಯ |
೧೯೯೪ | ಗಿರೀಶ ಕಾರ್ನಾಡ್ | ತಲೆದಂಡ |
೧೯೯೫ | ಕೀರ್ತಿನಾಥ ಕುರ್ತುಕೋಟಿ | ಉರಿಯನಾಲಿಗೆ |
೧೯೯೬ | ಜಿ. ಎಸ್. ಅಮೂರ | ಭುವನದ ಭಾಗ್ಯ |
೧೯೯೭ | ಎಂ. ಚಿದಾನಂದಮೂರ್ತಿ | ಹೊಸತು-ಹೊಸತು |
೧೯೯೮ | ಬಿ. ಸಿ. ರಾಮಚಂದ್ರಶರ್ಮ | ಸಪ್ತಪದಿ |
೧೯೯೯ | ಡಿ. ಆರ್. ನಾಗರಾಜ್ | ಸಾಹಿತ್ಯ ಕಥನ |
೨೦೦೦ | ಎಲ್. ಬಸವರಾಜು | ಬುದ್ಧಚರಿತ |
೨೦೦೨ | ಸುಜನಾ (ನಾರಾಯಣಶೆಟ್ಟಿ) | ಯುಗಸಂಧ್ಯಾ |