ಪ್ರೇಮದ ಕಾದಂಬರಿ
ಬಂಧನ ಚಿ|| ಉದಯ ಶಂಕರ್
ಪ್ರೇಮದ ಕಾದಂಬರಿ ಬರೆದನು ಕಣ್ಣೀರಲಿ
ಕಥೆಯು ಮುಗಿದೇ ಹೋದರೂ, ಮುಗಿಯದಿರಲಿ ಬಂಧನ || ಪ ||
ಮೊದಲ ಪುಟಕೂ ಕೊನೆಯ ಪುಟಕೂ ನಡುವೆ ಎನಿತು ಅಂತರ
ಬಂದು ಹೋಗುವ ಸ್ನೇಹ ಸಾವಿರ ನಿಮ್ಮ ಬಂಧ ನಿರಂತರ|| ೧ ||
ನನ್ನ ಕಥೆಗೆ ಅಂತ್ಯ ಬರೆದು ಕವಿಯು ಹರಸಿದ ನನ್ನನು
ಕೊನೆಯ ಉಸಿರಲಿ ಒಂದೇ ಆಸೆ ದೈವ ಹರಸಲಿ ನಿಮ್ಮನು || ೨ ||
ಬಂಧನ
ಚಿತ್ರ ನೋಡಿ