ಕನ್ನಡ ನುಡಿ

  • ದಿನವಿಶೇಷ
  • ಪ್ರಚಲಿತ
  • ಪರಿಕರಗಳು
  • ಚಿತ್ರಸೌರಭ
  • ಗೀತವಿಹಾರ
  • ಜ್ಞಾನಕೋಶ
ಪ್ರಚಲಿತ

ವಿಭಾಗ: ವ್ಯಕ್ತಿತ್ವ

Bhaarathiya-Cricketna-Hemmeya-Naayakanige-Namana
ವ್ಯಕ್ತಿತ್ವ

ಭಾರತೀಯ ಕ್ರಿಕೆಟ್‌ನ ಹೆಮ್ಮೆಯ ನಾಯಕನಿಗೆ ನಮನ

ಭಾರತಕ್ಕೋರ್ವ ನಾಯಕನಿದ್ದ, ಆತ ಮೈದಾನಕ್ಕಿಳಿದರೆಂದರೆ ಸಾಕು, ಎದುರಾಳಿಗಳು ಎಷ್ಟೇ ಬಲಿಷ್ಠರಾಗಿದ್ದರೂ ಗೆಲುವು ನಮ್ಮದೇ ಎಂಬ ನಂಬಿಕೆ ಕೋಟ್ಯಂತರ ಅಭಿಮಾನಿಗಳಲ್ಲಿ ಮೂಡುತ್ತಿತ್ತು. ಶಾಂತ ಸ್ವಭಾವ, ಚಾಣಾಕ್ಷ ನಿರ್ಧಾರ, ಮತ್ತು ಪಂದ್ಯವನ್ನು ಗೆಲ್ಲಿಸಿಕೊಡುವ ಅದ್ಭುತ ಕೌಶಲ್ಯದಿಂದಲೇ ಆತ 'ಕ್ಯಾಪ್ಟನ್ ಕೂಲ್' ಎನಿಸಿಕೊಂಡ. ಆತನೇ ಮಹೇಂದ್ರ ಸಿಂಗ್ ಧೋನಿ! ಇಂದು, ಜುಲೈ 7, ಈ ಮಹಾನ್ ಆಟಗಾರನ ಜನ್ಮದಿನ. ಈ ವಿಶೇಷ ದಿನದಂದು, ಅವರ ಸ್ಪೂರ್ತಿದಾಯಕ ಜೀವನ ಮತ್ತು ಸಾಧನೆಗಳ ಮೆಲುಕು ಹಾಕೋಣ.
#ಕ್ರೀಡೆ

ತಿಂಮನ ಅರ್ಥಕೋಶ

ಗಡ್ಡ

ಗಡ್ಡ ದೊಡ್ಡತನದ ಗುರುತಾಗಿದ್ದರೆ ಮೇಕೆಯೇ ಮುಖ್ಯಮಂತ್ರಿಯಾಗಬೇಕಿತ್ತು.

ನೀವು ಕೂಡ ಕನ್ನಡದಲ್ಲಿ ಬ್ಲಾಗ್‌ ಮತ್ತು ಕಥೆಗಳನ್ನು ಬರೆಯಲು ಬಯಸುತ್ತೀರಾ?
ಇಲ್ಲಿ ಪ್ರಾರಂಭಿಸಿ

ಗೀತವಿಹಾರ

ನಾಯಿ ಮರಿ ನಾಯಿ ಮರಿ
ಅಲ್ಲಿದೆ ನಮ್ಮ ಮನೆ
ಜಾಲಿಯ ಮರದಂತೆ
ಈತನೀಗ ವಾಸುದೇವನು
ನಮ್ಮಮ್ಮ ಶಾರದೆ
ಮತ್ತಷ್ಟು

ಜ್ಞಾನಕೋಶ

GPMI: ಕೇಬಲ್ ಸಂಪರ್ಕದ ಭವಿಷ್ಯಕ್ಕೆ ಚೀನಾದ ಹೊಸ ನಾಯಕತ್ವ?
GPMI: ಕೇಬಲ್ ಸಂಪರ್ಕದ ಭವಿಷ್ಯಕ್ಕೆ ಚೀನಾದ ಹೊಸ ನಾಯಕತ್ವ?
ಒಂದು ಸಣ್ಣ ಸ್ಕ್ಯಾನ್, ಜಾಗತಿಕ ವಾಣಿಜ್ಯದಲ್ಲಿ ಒಂದು ಬೃಹತ್ ಕ್ರಾಂತಿ
ಒಂದು ಸಣ್ಣ ಸ್ಕ್ಯಾನ್, ಜಾಗತಿಕ ವಾಣಿಜ್ಯದಲ್ಲಿ ಒಂದು ಬೃಹತ್ ಕ್ರಾಂತಿ
ಐಪಿಎಲ್ ವಿಜೇತರ ಪಟ್ಟಿ (2008 - 2025)
ಐಪಿಎಲ್ ವಿಜೇತರ ಪಟ್ಟಿ (2008 - 2025)
ಭಾರತೀಯ ಟೆಸ್ಟ್ ಕ್ರಿಕೆಟ್ ನಾಯಕರುಗಳು
ಭಾರತೀಯ ಟೆಸ್ಟ್ ಕ್ರಿಕೆಟ್ ನಾಯಕರುಗಳು
ಹರ್ಡೇಕರ್ ಮಂಜಪ್ಪ
ಹರ್ಡೇಕರ್ ಮಂಜಪ್ಪ
ಸಂತ ಶಿಶುನಾಳ ಷರೀಫ ಪ್ರಶಸ್ತಿ
ಸಂತ ಶಿಶುನಾಳ ಷರೀಫ ಪ್ರಶಸ್ತಿ
ಮತ್ತಷ್ಟು

ಉಚಿತ ಇ-ವಾರ್ತಾಪತ್ರಕ್ಕಾಗಿ ಚಂದಾದಾರರಾಗಿ

ನಮ್ಮ ಬಗ್ಗೆ ಗೌಪ್ಯತಾ ನೀತಿ ಸೇವಾ ನಿಯಮಗಳು
2025 ಕನ್ನಡನುಡಿ.ಕಾಂ