ಅನುರಾಗ ಅರಳಿತು
'ಅನುರಾಗ ಅರಳಿತು' ಚಿತ್ರ ರಾಧಾದೇವಿಯವರ 'ಅನುರಾಗದ ಅಂತಃಪುರ' ಕಾದಂಬರಿಯನ್ನು ಆಧರಿಸಿದೆ.
ತೆರೆ-ಮರೆ
| ನಿರ್ದೇಶಕರು | ಎಂ. ಎಸ್. ರಾಜಶೇಖರ್ |
| ನಿರ್ಮಾಪಕರ | ಎಂ. ಎಸ್. ಪುಟ್ಟಸ್ವಾಮಿ |
| ಚಿತ್ರಕಥೆ | ಹೆಚ್. ಜಿ. ರಾಧಾದೇವಿ |
| ಸಂಭಾಷಣೆ | ಚಿ. ಉದಯಶಂಕರ್ |
| ಗೀತರಚನೆ | ಚಿ. ಉದಯಶಂಕರ್ |
| ಸಂಗೀತ | ಉಪೇಂದ್ರ ಕುಮಾರ್ |
| ಚಿತ್ರಸಂಸ್ಥೆ | ಭಾರ್ಗವಿ ಆರ್ಟ್ ಮೂವೀಸ್ |
| ತಾರಾಗಣ | ಡಾ|| ರಾಜ್ ಕುಮಾರ್, ಮಾಧವಿ, ಗೀತಾ, ಪಂಡರೀಬಾಯಿ, ಕೆ. ಎಸ್. ಅಶ್ವಥ್ |
ಗೀತೆಗಳು
ಶ್ರೀಕಂಠ ವಿಷಕಂಠ
ಡಾ|| ರಾಜ್ ಕುಮಾರ್ ಚಿ. ಉದಯಶಂಕರ್