ಅನುರಾಗ ಅರಳಿತು

1986

ತೆರೆ-ಮರೆ

ನಿರ್ದೇಶಕರು

ಎಂ. ಎಸ್. ರಾಜಶೇಖರ್

ನಿರ್ಮಾಪಕರ

ಎಂ. ಎಸ್. ಪುಟ್ಟಸ್ವಾಮಿ

ಚಿತ್ರಕಥೆ

ಹೆಚ್. ಜಿ. ರಾಧಾದೇವಿ

ಸಂಭಾಷಣೆ

ಚಿ. ಉದಯಶಂಕರ್

ಗೀತರಚನೆ

ಚಿ. ಉದಯಶಂಕರ್

ಸಂಗೀತ

ಉಪೇಂದ್ರ ಕುಮಾರ್

ಚಿತ್ರಸಂಸ್ಥೆ

ಭಾರ್ಗವಿ ಆರ್ಟ್ ಮೂವೀಸ್

ತಾರಾಗಣ

ಡಾ|| ರಾಜ್ ಕುಮಾರ್, ಮಾಧವಿ, ಗೀತಾ, ಪಂಡರೀಬಾಯಿ, ಕೆ. ಎಸ್. ಅಶ್ವಥ್

'ಅನುರಾಗ ಅರಳಿತು' ಚಿತ್ರ ರಾಧಾದೇವಿಯವರ 'ಅನುರಾಗದ ಅಂತಃಪುರ' ಕಾದಂಬರಿಯನ್ನು ಆಧರಿಸಿದೆ.