ಅನುರಾಗ ಅರಳಿತು

'ಅನುರಾಗ ಅರಳಿತು' ಚಿತ್ರ ರಾಧಾದೇವಿಯವರ 'ಅನುರಾಗದ ಅಂತಃಪುರ' ಕಾದಂಬರಿಯನ್ನು ಆಧರಿಸಿದೆ.

ತೆರೆ-ಮರೆ

ನಿರ್ದೇಶಕರು ಎಂ. ಎಸ್. ರಾಜಶೇಖರ್
ನಿರ್ಮಾಪಕರ ಎಂ. ಎಸ್. ಪುಟ್ಟಸ್ವಾಮಿ
ಚಿತ್ರಕಥೆ ಹೆಚ್. ಜಿ. ರಾಧಾದೇವಿ
ಸಂಭಾಷಣೆ ಚಿ. ಉದಯಶಂಕರ್
ಗೀತರಚನೆ ಚಿ. ಉದಯಶಂಕರ್
ಸಂಗೀತ ಉಪೇಂದ್ರ ಕುಮಾರ್
ಚಿತ್ರಸಂಸ್ಥೆ ಭಾರ್ಗವಿ ಆರ್ಟ್ ಮೂವೀಸ್
ತಾರಾಗಣ ಡಾ|| ರಾಜ್ ಕುಮಾರ್, ಮಾಧವಿ, ಗೀತಾ, ಪಂಡರೀಬಾಯಿ, ಕೆ. ಎಸ್. ಅಶ್ವಥ್

ಗೀತೆಗಳು

ಶ್ರೀಕಂಠ ವಿಷಕಂಠ
ಡಾ|| ರಾಜ್ ಕುಮಾರ್ ಚಿ. ಉದಯಶಂಕರ್